ಇಸ್ಪೀಟ್ ಅಡ್ಡೆ ಮೇಲೆ ದಾಳಿ 16 ಜನರ ಬಂಧನ

ಕ್ರೈಂ

ಚಿತ್ತದುರ್ಗದ ಗ್ರಾಮಾಂತರ‌ ಠಾಣೆ ಪೋಲಿಸರು ಇಸ್ಪೀಟ್ ಅಡ್ಡೆ ಮೇಲೆ ದಾಳಿ‌ ಮಾಡಿ 16 ಮಂದಿ ಜೂಜು ಕೋರರನ್ನು‌ ಬಂಧಿಸಿದ್ದಾರೆ.

 

 

ಖಚಿತ ಮಾಹಿತಿ‌ ಮೇರೆಗೆ ದಾಳಿ‌ ವೃತ್ತ ನಿರೀಕ್ಷಕ ಬಾಲಚಂದ್ರ ನಾಯ್ಕ್ ನೇತೃತ್ವದಲ್ಲಿ ನಡೆಸಿ
ಬಂಧಿತರಿಂದ 55 ಸಾವಿರ ನಗದು 7 ಕಾರು, 2 ಬೈಕ್ ಗಳನ್ನು ವಿ ಪಡೆದುಕೊಂಡಿದ್ದಾರೆ. ಗ್ರಾಮಾಂತರ ಠಾಣೆಯಲ್ಲಿ‌ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಸುದ್ದಿ ಜಾಹೀರಾತಿಗೆ ಸಂಪರ್ಕಿಸಿ 8660924503

Leave a Reply

Your email address will not be published. Required fields are marked *