ಅಡಳಿತ ಯಂತ್ರಕ್ಕೆ ಸರ್ಕಾರ ಮೇಜರ್ ಸರ್ಜರಿ ಮಾಡಿ ಅದೇಶ ಹೊರಡಿಸಿದೆ. 12 ಜನ ಡಿವೈಎಸ್ಪಿಗಳ ವರ್ಗವಾಣೆ ಮಾಡಿ ಸರ್ಕಾರ ಆದೇಶ ಮಾಡಿದೆ.
ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸೋ ಸಲುವಾಗಿ ಕಳೆದೊಂದು ದಿನದ ಕೆಳಗೆ ಏಳು ಜನ ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿತ್ತು. ಇದಕ್ಕೆ ಸಂಬಂಧಿಸಿದಂತೆ ಪೋಲಿಸ್ ಮಹಾ ನಿರ್ದೇಶಕ ಹಾಗು ಆರಕ್ಷಕರ ಮಹಾನಿರ್ದೇಶಕರು ಆದ ಡಾ. ಎಂ ಎ ಸಲೀಂ ಆದೇಶ ತಕ್ಷಣಕ್ಕೆ ಜಾರಿಗೆ ಬರುವಂತೆ ವರ್ಗಾವಣೆಯ ಆದೇಶವನ್ನು ಹೊರಡಿಸಿದ್ದಾರೆ. ವರ್ಗಾವಣೆಗೊಂಡವರು: ಮಂಜುನಾಥ್ . ಆರ್ ಚಿತ್ರದುರ್ಗ, ಶರಣಪ್ಪ ಹೆಚ್. ಸುಬೇದಾರ್,ರಮೇಶ್ ವಿಎಲ್, ಮುರುಳಿಧರ್ ಪಿ, ವೆಙಕಟೇಶ್ ನಾಯ್ಡು ಕೆಎಸ್, ಗಂಗಾಧರಪ್ಪ ಆರ್.ವೆಂಕನಗೌಡ ಪಾಟೀಲ್,ಶ್ರೀಪಾದ ದಶರಥ ,ರಾಮಕೃಷ್ಣ ಕೆಜಿ, ಶೈಲೇಂದ್ರ ಹೆಚ್.ಪುಷ್ಪಲತಾ ಎಂ.ಗಿರೀಶ್ ಎಸ್ ವಿ ಇವರುಗಳನ್ನು ವರ್ಗಾವಣೆಗೊಳಿಸಿ ಆದೇಶಿಸಿದೆ.
ಸುದ್ದಿಗಾಗಿ ಇಲ್ಲಿ ಸಂಪರ್ಕಿಸಿ: 8660924503