ನವದೆಹಲಿ: ಯೂನೈಟೆಡ್ ಕಿಂಗ್ ಡಮ್ ನ ಪ್ರಧಾನ ಮಂತ್ರಿ ಬೋರೀಸ್ ಜಾನ್ ಸನ್ ಭಾರತದ ಭೇಟಿ ರದ್ದು ಯಾಕೆ?
ಯೂನೈಟೆಡ್ ಕಿಂಗ್ ಡಮ್ ನ ಪ್ರಧಾನ ಮಂತ್ರಿ ಬೋರಿಸ್ ಜಾನ್ ಸನ್ ರ ಇದೇ 26 ರಂದು ಭಾರತದ ಭೇಟಿ ನಿಗಧಿಯಾಗಿತ್ತು. ಭರತದ ರಾಜಧಾನಿ ದೆಹಲಿಗೆ ಬಂದು ಮೋದಿ ಅವರೊಂದಿಗೆ ಮಾತುಕತೆ ನಡೆಸಬೇಕಾಗಿತ್ತು. ದೆಹಲಿಯಲ್ಲಿ ನಿರಂತರವಾಗಿ ಕೋವಿಡ್ ಪ್ರಕರಣಗಳ ಏರಿಕೆ ಅಗುತ್ತಿದ್ದು. ಇದರ ಬೆನ್ನಲ್ಲೆ ಎರಡು ದೇಶಗಳು ಒಪ್ಪಂದ ಮೇರೆಗೆ ಭೇಟಿಯನ್ನು ರದ್ದು ಮಾಡಿಕೊಂಡಿದ್ದಾರೆ.
ಸಂಯುಕ್ತವಾಣಿ