ಚಿತ್ರದುರ್ಗ:ಮಾರಾಟವಾಗದೇ ಅವಧಿ ಮೀರಿದ ವಿವಿಧ ಕಂಪನಿಗಳ 861 ಬಿಯರ್ ಬಾಕ್ಸ್ ಗಳಲ್ಲಿದ್ದ ಮಧ್ಯವನ್ನು ಚಿತ್ರದುರ್ಗ ಡಿವೈ ಎಸ್ ಇ ಶಿವಹರಳಯ್ಯ ಅವರ ನೇತೃತ್ವದ ತಂಡ ನಾಶ ಪಡಿಸಿತು.
ಚಿತ್ರದುರ್ಗ ನಗರದ ಪಾನೀಯ ನಿಗಮ ನಿಯಮಿತದ ಗೋಡೌನ್ ನಲ್ಲಿ ಮಾರಾಟವಾಗದೇ ಇದ್ದ ವಿವಿಧ ಕಂಪನಿಗಳ ಮಧ್ಯದ ಬಾಕ್ಸ್ ಗಳಲ್ಲಿದ್ದ ,ಬಿಯರ್ ಬಾಟಲ್ ಗಳು. ಬಾಟಲ್ ಗಳಲ್ಲಿದ್ದ ಸುಮಾರು 6,125.38 ಲೀಟರ್ ಮಧ್ಯವನ್ನು ಅಬಕಾರಿ ಆಯುಕ್ತರ ಆದೇಶದ ಮೇರೆಗೆ ಕೆ ಎಸ್ ಬಿ ಸಿ ಎಸ್ ವ್ಯವಸ್ಥಾಪಕರ ಸಹಯೋಗದಲ್ಲಿ ಡಿವೈಎಸ್ ಇ ಶಿವ ಹರಳಯ್ಯ ನೇತೃತ್ವದಲ್ಲಿ ನಾಶ ಪಡಿಸಿದರು.
ಸಂಯುಕ್ತವಾಣಿ