ಬೆಂಗಳೂರು: ವರ್ಷದ ಕೊನೆ ಹಾಗೂ ನೂತನ ವರ್ಷದ ಅರಂಭಕ್ಕೆ ದಿನ ಗಣನೆ ಸಮಯದಲ್ಲಿಯೇ ಬ್ರಿಣನ್ ಭೂತ ಸಿಲಿಕಾನ್ ಸಿಟಿ ಬೆಂಗಳೂರಿಗೆ ಕಾಲಿಟ್ಟಿದ್ದು, ಬೆಂಗಳೂರಿಗರಲ್ಲಿ ಆತಂಕ ಮನೆ ಮಾಡಿದೆ.
ಬ್ರಿಟನ್ ನಿಂದ ಬಂದ ಮೂವರಲ್ಲಿ ಬ್ರಿಟನ್ ಕೋರೋನಾದ ಹೊಸ ರೂಪಾಂತರಿ ಸೋಂಕು ದೃಢಪಟ್ಟಿದೆ. ಇದರಿಂದ ಬೆಂಗಳೂರಿನಲ್ಲಿ ಅತಂಕ ಸೃಷ್ಢಿಯಾಗಿದೆ. ಸೋಂಕಿತರನ್ನು ಪ್ರತ್ಯೇಕವಾಗಿ ಇಟ್ಟು ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಅವರನ್ನು 28 ದಿನಗಳ ಕಾಲ ಕ್ವಾರಂಟೈನ್ ಮಾಡಲಾಗಿದೆ. ಆದರೆ ಡಾ. ಸುಧಾಕರ್ ಅವತು ಹೇಳುವ ಪ್ರಕಾರ ರಾಜ್ಯದಲ್ಲಿ ಮತ್ತೆ ಯಾವುದೇ ಲಾಕ್ ಡೌನ್ ಸೀಲ್ ಡೌನ್ ಅಗತ್ಯವಿಲ್ಲ. ಸಮೂದಾಯದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗಿಧ. ಮತ್ತು ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದಂತೆ ಜನವರಿ ಒಂದರಿಂದಲೇ ಶಾಲಾ ಕಾಲೇಜುಗಳು ಆರಂಭವಾಗಲಿವೆ ಎಂದು ಹೇಳಿದ್ದಾರೆ.
ಸಂಯುಕ್ತವಾಣಿ