ಈಜಲು ತೆರಳಿದ್ದ ಯುವಕ ಸಾವು

ರಾಜ್ಯ

ಈಜಲು ತೆರಳಿದ್ದ ಯುವಕ ಸಾವು

 

 

ಹಿರಿಯೂರು ತಾಲೂಕಿನ ಗೌನ್ನಹಳ್ಳಿ ಗ್ರಾಮದಲ್ಲಿ ಈಜಲು ಹೋಗಿದ್ದ ಯುವಕ ನೊಬ್ಬ ಸಾವನಪ್ಪಿರುವ ಘಟನೆ ನಡೆದಿದೆ.

ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಗೌನಹಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು ಕೃಷಿ ಹೊಂಡದಲ್ಲಿಈಜಲು ಹೋದ ಯುವ ಕೋಟೇಶ್ ಎಂದು ತಿಳಿದು ಬಂದಿದ್ದು ಆಳದ ನೀರು ಇರುವ ಕೃಷಿ ಹೊಂಡದಲ್ಲಿ ಯುವಕ ಈಜಲು ಹೋಗಿ ಆಕಸ್ಮಿಕವಾಗಿ ಸಾವನಪ್ಪಿರುವುದಾಗಿ ಮಾಹಿತಿ ಲಭ್ಯವಾಗಿದೆ .ಸ್ಥಳಕ್ಕೆ ಕಂದಾಯ ಇಲಾಖೆ ಅಧಿಕಾರಿಗಳು ಪೊಲೀಸ್ ಅಧಿಕಾರಿಗಳು ಭೇಟಿ ನೀಡಿದ್ದು ಪರಿಶೀಲನೆ ನಡೆಸಿದ್ದಾರೆ.
ಈ ಘಟನೆ ಐಮಂಗಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿನಡೆದಿದೆ.

Leave a Reply

Your email address will not be published. Required fields are marked *