ಗುಂಪು ಚದುರಿಸಲು ಲಾಠಿ ಬೀಸಿದ ಪೊಲೀಸರು

ರಾಜ್ಯ

ಚಿತ್ರದುರ್ಗ ನ್ಯಾಯಾಲಯದ ಮುಂದೆ ಜಮಾವಣೆಯಾಗಿದ್ದ ಜನರನ್ನು ಓಡಿಸಲು ಲಾಠಿ‌ ಬೀಸಿದ ಪೋಲಿಸರು.

 

 


ಮುರುಘಾ ಶ್ರಿಗಳ ಮೇಲಿನ ಲೈಂಗಿಕ ದೌಜನ್ಯದ ಆರೋಪದ ಹಿನ್ನೆಲೆಯಲ್ಲಿ ಇಂದು ಬಾಲಕಿಯ ರನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕರು ಬ್ಯಾನರ್ ಹಿಡಿದು ಮೌನ ಪ್ರತಿಭಟನೆ ನಡೆಸುತ್ತಿದ್ದರು. ನ್ಯಾಯಾಲಯದ ಮುಂದೆ ಪ್ರತಿಭಟನೆ ಮಾಡುತ್ತಿದ್ದವರ‌ನ್ನು ತೆರವುಗೊಳಿಸಲು ಮುಂದಾದ ಪೋಲಿಸರು ಸಾರ್ವಜನಿಕರು ಹಾಗೂ ಪ್ರತಿಭಟನಾಕಾರನ್ನು ದೂರ ಓಡಿಸಿಕೊಂಡು ಹೋದರು. ಇದಕ್ಕೂ ಮಾತು ಕೇಳದ ಜನರ‌ ಮೇಲೆ ಲಾಠಿಯ‌ನ್ನು ಬೀಸಿ ಹೊಗೆದ ಘಟ‌ನೆಯೂ ನಡೆಯಿತು.

Leave a Reply

Your email address will not be published. Required fields are marked *