ಕಂಪೇ ಗೌಡರ ಫೋಟೊ ಬದಲು ನಂಜಾವಾಧೂತ ಸ್ವಾಮೀಜಿಗೆ ಮುಜುಗರ

ಜಿಲ್ಲಾ ಸುದ್ದಿ

ಕೆಂಪೇಗೌ ಡ ಬದಲು ಮದಕರಿ ನಾಯಕ ಪೊಟೋ ಬಳಕೆ

 

 

ಚಿತ್ರದುರ್ಗ ಜಿಲ್ಲೆಯ ಹಿರಿಯೂರು ನಗರದಲ್ಲಿ ನಡೆಯುತ್ತಿರುವ ಕೆಂಪೇಗೌಡ ಜಯಂತಿ ಯ ಮೆರವಣಿಗೆಯಲ್ಲಿ ನಾಡಪ್ರಭು ಕೆಂಪೇಗೌಡ ಪೊಟೋ ಬದಲಿಗೆ ಚಿತ್ರದುರ್ಗದ ರಾಜವೀರ ಮದಕರಿ ನಾಯಕ ಪೊಟೋ ಹಾಕಿ ಯಡವಟ್ಟು ಮಾಡಿಕೊಂಡು ನಗೆಪಾಟಲಿಗೆ ಈಡಾಗಿದ್ದಾರೆ. ಈ ಬಗ್ಗೆ ಮೆರವಣಿಗೆಯ ಸಾರೋಟಿನಲ್ಲಿದ್ದ ನಂಜಾವಧೂತ ಸ್ವಾಮೀಜಿ ಗೆ ಕೆಂಪೇಗೌಡ ಪೊಟೋ ಯಡವಟ್ಟು ತಿಳಿಸಿದಾಗ ಮುಜುಗರ ವ್ಯಕ್ತಪಡಿಸಿದ್ದಾರೆ. ಇದೀಗ ಇದು ಜಿಲ್ಲೆಯ ಬಾರೀ ಚರ್ಚೆಗೆ ಗ್ರಾಸವಾಗಿದೆ..

 

Leave a Reply

Your email address will not be published. Required fields are marked *