‌ಬಿಬಿ ಎಂಪಿ ಮೀಸಲಾತಿ ಪಟ್ಟಿಗೆ ವಿರೋಧಿಸತ್ತೇವೆ

ರಾಜಕೀಯ

ಬಿಬಿಎಂಪಿ ಮೀಸಲಾತಿ ಪಟ್ಟಿಯನ್ನು ಬಿಜೆಪಿಯವರು ತಮಗೆ ಅನುಕೂಲ ಬರುವ ರೀತಿಯಲ್ಲಿ ಮೀಸಲಾತಿ ನಿಯಮಗಳನ್ನು ಗಾಳಿಗೆ ತೂರಿ ತಮಗೆ  ಅನುಕೂಲವಾಗುವ ರೀತಿಯಲ್ಲಿ ಮೀಸಲಾತಿ ನಿಗಧಿ ಮಾಡಿದ್ದು, ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಹಿಂದುಳಿದ ವರ್ಗಗಳಿಗೆ ಅನ್ಯಾಯ ಮಾಡಿದ್ದಾರೆ.

 

 

ಕಾಂಗ್ರೆಸ್ ಶಾಸಕರಿರುವ ಕ್ಷೇತ್ರಗಳಲ್ಲಿ ಉದ್ದೇಶ ಪಟ್ಟಿ ಕೆಲವು ಪ್ರಭಾವಿ ಬಿಬಿಎಂಪಿ ನಾಯಕರುಗಳನ್ನು ತಡೆಯಲು ಮಹಿಳಾ ಮೀಸಲಾತಿ ಬರುವಂತೆ ಮಾಡಿದ್ದಾರೆ ಬಿಜೆಪಿಯವರು ಹಿಂಭಾಗದಿಂದ ರಾಜಕಾರಣ ಮಾಡುವುದು ಅವರಿಗೆ ಅಭ್ಯಾಸವಾಗಿಬಿಟ್ಟಿದೆ ಬಿಬಿಎಂಪಿ ಚುನಾವಣೆಗಳನ್ನು ಮುಂದೂಡಲು ಉದ್ದೇಶ ಪಟ್ಟೆ ತಪ್ಪು ತಪ್ಪು ಮೀಸಲಾತಿಗಳನ್ನು ಮಾಡಿದ್ದಾರೆ ಇದರ ಹಿಂದಿನ ಅವರ ಉದ್ದೇಶ ಬೇರೆಯವರು ನ್ಯಾಯಾಲಯಕ್ಕೆ ಹೋಗಿ ಚುನಾವಣೆಯನ್ನು ಮುಂದೂಡಲು ಎನ್ನುವುದೇ ಆಗಿದೆ ಅವರಿಗೆ ಬಿಬಿಎಂಪಿ ಚುನಾವಣೆ ಎಂದಾಗಲೇ ಜಿಲ್ಲಾ ಪಂಚಾಯತಿ ತಾಲೂಕ್ ಪಂಚಾಯತ್ ಚುನಾವಣೆಗಳನ್ನು ಆಗಲಿ ನಡೆಸಲು ಮನಸ್ಸಿಲ್ಲ ಕಾರಣ ಜನಾಭಿಪ್ರಾಯ ತಮಗೆ ವಿರೋಧ ಬರುತ್ತದೆ ಎಂದು ಈ ರೀತಿ ತಂತ್ರಗಳನ್ನು ಮಾಡಿದ್ದಾರೆ ಇದರಿಂದ ಸ್ಥಳೀಯ ಸಂಸ್ಥೆಗಳ ಹಕ್ಕುಗಳನ್ನು ಕಳಿಸಿದ್ದು ಕೊಂಡಿದ್ದಾರೆ ಚುನಾವಣೆಗಳನ್ನು ಮುಂದೂಡುವುದು ಪ್ರಜಾಪ್ರಭುತ್ವಕ್ಕೆ ಮಾರಕ ಇದರ ವಿರುದ್ಧ ಕಾಂಗ್ರೆಸ್ ಹೋರಾಡುತ್ತದೆ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಮಾಧ್ಯಮ ವಕ್ತಾರರಾದ ಜಿ ಬಿ ಬಾಲಕೃಷ್ಣ ಎಚ್ಚರಿಸಿದ್ದಾರೆ

Leave a Reply

Your email address will not be published. Required fields are marked *