ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ‌ ನಿರ್ದೇಶಕ ತೋಟಯ್ಯ ಎಸಿಬಿ ಬಲೆಗೆ

ಕ್ರೈಂ

ಚಿತ್ರದುರ್ಗದ ಹಿರಿಯ ತೋಟಗಾರಿಕೆ ಸಹಾಯಕ‌ ನಿರ್ದೇಶಕ ತೋಟಯ್ಯ ಲಂಚ ಸ್ವೀಕರಿಸುವಾಗ ಎಸಿಬಿ ಬಲೆಗೆ ಬಿದ್ದ ಘಟನೆ ನಡೆದಿದೆ.

 

 


ಚಿತ್ರದುರ್ಗ ತಾಲೂಕಿನ ಅರಬಘಟ್ಟ ಗ್ರಾಮದ ಕೃಷ್ಣ ನಾಯ್ಕ್ ಎಂಬುವವರಿಗೆ ಕೃಷಿ ಹೊಂಡದ ಕಾಮಗಾರಿಯ 2.80 ಲಕ್ಷ ನೀಡಲು 1.40 ಲಕ್ಷ ಲಂಚದ ಹಣಕ್ಕೆ ಬೇಡಿಕೆ ಇಟ್ಟಿದ್ದ, ಇದರಿಂದ ಕೃಷ್ಣ ನಾಯ್ಕ್ ಎಂಬುವರು ಎಸಿಬಿ ಅಧಿಕಾರಿಗಳಿಗೆ ದೂರು‌ ನೀಡಿದ್ದರು.ಈ ಹಿನ್ನೆಲೆಯಲ್ಲಿ ಎಸಿಬಿ ಡಿವೈಎಸ್ಪಿ ಉಮೇಶ್, ನೇತೃತ್ವದಲ್ಲಿ ದಾಳಿ‌ ನೆಡೆಸಿತ್ತು. ಈಶ್ವರನಾಯ್ಕ್ ಸಿಪಿಐ ಪ್ರಭು , ಬಿ
ಸೂರಿನ್ ಇದ್ದರು.

Leave a Reply

Your email address will not be published. Required fields are marked *