BREAKING NEWS
ಶಿವಮೊಗ್ಗದಲ್ಲಿ ಮಾರಕಾಸ್ತ್ರಗಳಿಂದ ಯುವಕನ ಕೊಚ್ಚಿ ಕೊಲೆ
ಶಿವಮೊಗ್ಗ : ಗಾಡಿಕೊಪ್ಪದ ಬಾರ್ ಬಳಿಯಲ್ಲಿ ಯುವನೊಬ್ಬನನ್ನು ಕೊಚ್ಚಿ ಕೊಂದಿರುವ ಘಟನೆ ನಡೆದಿದೆ.
ಶಿವಮೊಗ್ಗದ ವಿನೋಭಾ ನಗರದ ಪೋಲಿಸ್ ಠಾಣೆಯ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ಮೃತ ಯುವಕನನ್ನು ಹೊಸಮನೆ ಬಡಾವಣೆ ವಾಸಿ ಕಿರಣ್ ಕುಮಾರ್ ಅಲಿಯಾಸ್ ಹುಚ್ಚ ಕಿರಣ್ ಎಂದು ಗುರುತಿಸಲಾಗಿದೆ.
ಸ್ನೇಹಿತರೊಂದಿಗೆ ಮಧ್ಯ ಸೇವಿಸಲು ಆಗಮಿಸಿದ್ದಾಗ ಮಾರಕಾಸ್ತ್ರಗಳಮದ ಕೊಚ್ಚಿ ಕೊಲೆ ಮಾಡಲಾಗಿದೆ ಎಂದು ತಿಳಿದು ಬಂದಿದ್ದು, ಪೋಲಿಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಕೊಲೆಗೆ ಕಾರಣ ಮಾತ್ರ ತಿಳಿದು ಬರಬೇಕಾಗಿದೆ