ಸಾಮಾಜಿಕ‌ ನ್ಯಾಯ ಮತ್ತು ಮೀಸಲಾತಿ‌ ಗೊಂದಲಗಳು

ಜಿಲ್ಲಾ ಸುದ್ದಿ

ಉತ್ತರ ಕರ್ನಾಟಕ ವಿಶ್ವಕರ್ಮ ಯುವ ಬರಹಗಾರ ಹಾಗೂ ಸಂಶೋಧಕರ ವೇದಿಕೆ,ವಿಶ್ವ ಕರ್ಮ ವಿಕಾಸ ಸಂಸ್ಥೆ, ಶಿರಸಂಗಿ ವಿಶ್ವಕರ್ಮ ಕ್ಷೇಮಾಭಿವೃದ್ಧಿ ಸಂಘ, ಬೆಂಗಳೂರು ಇವರ ಸಹಯೋಗದಲ್ಲಿ ಡಾ. ವೀರೇಶ ಬಡಿಗೇರ ಅವರ ಪರಿಕಲ್ಪನೆಯ ಹೇಳತೇನಾ ಕೇಳ 110 ಉಪನ್ಯಾಸ ಮಾಲೆ ಗೂಗಲ್ ಮೀಟ್ ನಲ್ಲಿ 07.08.22 ರಂದು ಸಂಜೆ ನಡೆಯಲಿದೆ.
ಉಪನ್ಯಾಸ ಮಾಲೆಯಲ್ಲಿ ಭಾರತದ ಸಂವಿಧಾನ : ಸಮಾಜಿಕ ನ್ಯಾಯ ಮತ್ತು ಮೀಸಲಾತಿ ಗೊಂದಲಗಳು ವಿಷಯದ ಬಗ್ಗೆ ಸಂಪನ್ಮೂಲ ವ್ಯಕ್ತಿಗಳಾಗಿ, ಹಿರಿಯ ವಕೀಲರು ಮತ್ತು ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾದ ಹೆಚ್. ಕಾಂತರಾಜ್ ಅಗಮಿಸಲಿದ್ದಾರೆ.

 

 

ಕಾರ್ಯಕ್ರಮದ ಅಧ್ಯಕ್ಷತೆ ಯನ್ನು ವಿಶ್ರಾಂತ ಅಪರ ಕಾರ್ಯದರ್ಶಿಗಳಾದ ಕೆಎಸ್ ಪ್ರಭಾಕರ್, ವಹಿಸಲಿದ್ದಾರೆ. ಪ್ರಾಸ್ತಾವಿಕವನ್ನು ಉಪನ್ಯಾಸ ಮಾಲೆಯ ಸಂಚಾಲಕರಾದ ಡಾ. ಲಕ್ಷ್ಮಿಕಾಂತ ಪಾಂಜಾಳ ಮಾತನಾಡಲಿದ್ದಾರೆ. ಕಾರ್ಯಕ್ರಮದ ತಾಂತ್ರಿಕ ನಿರ್ವಹಣೆಯ ನ್ನು ಕುಮಾರ ವಿನ್ಯಾಸ, ಅಪೇಕ್ಷ ಬಡಿಗೇರ ವಹಿಸಲಿದ್ದಾರೆ.

Leave a Reply

Your email address will not be published. Required fields are marked *