ರಾಜ್ಯದಲ್ಲಿ ಇ‌ನ್ನು‌ ಮುಂದೆಭಿಕ್ಷಾಟನೆ ಸಂಪೂರ್ಣ ನಿಷೇಧದ ಬಗ್ಗೆ ಕಟ್ಟು ನಿಟ್ಟಿನ ಜಾರಿ

ರಾಜ್ಯ

ರಾಜ್ಯದಲ್ಲಿ ಇ‌ನ್ನು‌ ಮುಂದೆಭಿಕ್ಷಾಟನೆ ಸಂಪೂರ್ಣ ನಿಷೇಧದ ಬಗ್ಗೆ ಕಟ್ಟು ನಿಟ್ಟಿನ ಜಾರಿ ಮಾಡಲಾಗುತ್ತದೆ ಎಂದುಸಮಾಜ ಕಲ್ಯಾಣ ಸಚಿವ ಕೋಟಾ ಶ್ರೀನಿವಾಸ್ ಪೂಜಾರಿ ಹೇಳಿದ್ದಾರೆ.

 

 

 

ಕೆಲವು ಕಡೆಗಳಲ್ಲಿ ಮಕ್ಕಳಿಗೆ ಅಮಲು ಪದಾರ್ಥಗಳನ್ನು‌ ನೀಡಿ ಭಿಕ್ಷಾಟನೆಗೆ ತಳ್ಳುತ್ತಿರುವು ದು ಕಂಡು ಬಂದಿದೆ,ಇದನ್ನು ಸಂಪೂರ್ಣವಾಗಿ‌ ನಿಷೇಧ ಮಾಡಲು ಕಾಯ್ದೆಯನ್ನು ಜಾರಿಗೆ ತರಲಾಗುತ್ತದೆ. ಭಿಕ್ಷಾಟನೆ ನಿಯಂತ್ರಣಕ್ಕೆ ಕಠಿಣ ಕ್ರಮ ಹಾಗೂ ಕಾಯ್ದೆಯನ್ನು ತರಲಾಗುತ್ತದೆ.ಬಿಕ್ಷಾಟನೆಯಲ್ಲಿ‌ ತೊಡಗಿದವರನ್ನು ಪುನರ್ವಸತಿಗಳನ್ನು ಕಲ್ಪಿಸಲಾಗುತ್ತದೆ ಎಂದಿದ್ದಾರೆ.

 

ಸುದ್ದಿಗಾಗಿ ಈ‌ ನಂಬರ್ ಸಂಪರ್ಕಿಸಿ: 8660924503

Leave a Reply

Your email address will not be published. Required fields are marked *