ನಿಷೇಧಾಜ್ಞೆಗೂ ಡೊಂಟ್ ಕೇರ್

ಜಿಲ್ಲಾ ಸುದ್ದಿ

ಚಿತ್ರದುರ್ಗ: ಕೋಟೆ ನಾಡು ಮತ ಎಣಿಕೆ ಕೇಂದ್ರದ ಬಳಿ ಸಾಗರದ ರೀತಿಯಲ್ಲಿ ಅಬ್ಯರ್ಥಿಗಳ ಬೆಂಬಲಿಗರು ಜಮಾಯಿಸಿದ್ದು, ನಿಷೇಧಾಜ್ಞೆಯನ್ನು ಕೂಡ ಕೇರ್ ಇಲ್ಲದಂತಾಗಿದೆ.

 

 

Chitradurga nishedagne don't care
ಎಣಿಕೆ ಕೇಂದ್ರದ ಸುತ್ತ ಮುತ್ತಲು ಜನ ಸಂದಣಿ ಸೇರದಂತೆ ನಿಷೇದಾಜ್ಞೆಯ‌ನ್ನು ಮಾಡಲಾಗಿದೆ. ಆದರೆ ಆ ನಿಷೇಧಾಜ್ಞೆಗೂ ಡೊಂಟ್ ಕೇರ್ ಎನ್ನುತ್ತಿರುವ ಜನರು ಸಾಗರದಂತೆ ಸೇರಿದ್ದಾರೆ. ಕೋರೋನಾಕ್ಕೂ ಡೋಂಟ್ ಕೇರ್ ಎನ್ನುತ್ತಿರುವ ಜನ ಜಂಗುಳಿ ಮಾಸ್ಕ್ ಧರಿಸದೇ ಎಗ್ಗಿಲ್ಲದೆ ಜಮಾಯಿಸಿದ್ದಾರೆ.

ಸಂಯುಕ್ತವಾಣಿ

Leave a Reply

Your email address will not be published. Required fields are marked *