ಮೈಸೂರು: ಸದಾನಂದಗೌಡರಿಗೆ ರಾಜಕೀಯ ಲೆಕ್ಕಾಚಾರ ಗೊತ್ತಿಲ್ಲ ಎಂದು ಎಂಎಲ್ ಸಿ ವಿಶ್ವನಾಥ್ ತಿರುಗೇಟು ನೀಡಿದರು.
ಮೈಸೂರಿನಲ್ಲಿಮಾಧ್ಯಮಗಳೊಂದಿಗೆ ಮಾತನಾಡುತ್ತಾ,
ಬಿಜೆಪಿ ಪಕ್ಷವನ್ನು 17 ಮಂದಿ ಶಾಸಕರು ಕಟ್ಟಿದವರಲ್ಲ ಎಂಬ ಹೇಳಿಕೆ ಹಿನ್ನೆಲೆಯಲ್ಲಿ ಮೇಲಿನಂತೆ ವಿಶ್ವನಾಥ್ ಹೇಳಿದ್ದಾರೆ.
ಐವತ್ತೊಂದಕ್ಕೆ ಇರುವ ಮೌಲ್ಯ ,49 ಕ್ಕೆ ಇದ್ಯ ಎಂದು ಪ್ರಶ್ನಿಸಿದರು. ಸದಾನಂದಗೌಡರು ಪಕ್ಷದ ಹಿರಿಯ ಮುಖಂಡರು ಮಾಜಿ ಸಿಎಂ ರಾಜಕೀಯದಲ್ಲಿ ಲೆಕ್ಕಾಚಾರಗಳೇ ಬೇರೆಯಾಗಿರುತ್ತವೆ. ರಾಜಕೀಯ ಲೆಕ್ಕಾಚಾರ ತಪ್ಪಿ ಮಾತನಾಡಿದ್ದಾರೆ ಎಂದು ತಿರುಗೇಟು ನೀಡಿದ್ದಾರೆ.
ಸಂಯುಕ್ತವಾಣಿ