ಕುಂಚಿಟಿಗ ಅಭಿವೃದ್ದಿ ನಿಗಮ ಆರಂಭಿಸಿ

ಜಿಲ್ಲಾ ಸುದ್ದಿ

ಹಾವೇರಿ,ನ08(ಸಂವಾ)- ಕುಂಚಿಟಿಗ ಮಹಾ ಸಂಸ್ಥಾನ ಮಠದ ಸ್ವಾಮೀಜಿಗಳಾದ ಡಾ. ಶ್ರೀ ಶಾಂತವೀರ ಸ್ವಾಮೀಜಿ, ಗ್ರಾಮೀಣಾಭಿವೃದ್ದಿ ಸಚಿವ ಕೆ ಎಸ್ ಈಶ್ವರಪ್ಪ ಗೆ ಕುಂಚಿಟಿಗ ಸಮಾಜದ ಮೀಸಲಾತಿ ಅಭಿವೃದ್ದಿ ನಿಗಮ ಹಾಗು ವಿವಿಧ ಬೇಡಿಕೆಗಳನ್ನು ನೆರವೇರಿಸುವಂತೆ ಒತ್ತಾಯಿಸಿ ಮನವಿಯನ್ನು ಹಾವೇರಿಯ ಕಾಗಿನೆಲೆ ಮಠದಲ್ಲಿ ಮನವಿ ಸಲ್ಲಿಸಿದರು.
ಇದೇ ಸಮಯದಲ್ಲಿ ಮಾಜಿ ಸಚಿವ ಎಚ್.ಎಂ ರೇವಣ್ಣ ಅವರ ಹುಟ್ಟು ಹಬ್ಬವನ್ನು ಕಾಗಿನೆಲೆಯ ಮಠದಲ್ಲಿ ಆಚರಿಸಿ ಅವರಿಗೆ ಶುಭ ಕೋರಿದರು. ಈ ಸಂದರ್ಭದಲ್ಲಿ ಕಾಗಿನೆಲೆ ಮಠದ ಜಗದ್ಗುರು ಶ್ರೀ ನಿರಂಜನಾನಂದಪುರಿ ಸ್ವಾಮೀಜಿ, ಹೊಸದುರ್ಗದ ಕನಕ ಗುರುಪೀಠದ ಶ್ರೀ ಈಶ್ವರಾನಂದ ಸ್ವಾಮೀಜಿ ಕುಂಚಿಟಿಗ ಮಹಾ ಸಂಸ್ಥಾನ ಮಠದ ಶ್ರೀ ಡಾ. ಶಾಂತವೀರಸ್ವಾಮೀಜಿ ಹಾಗೂ ಸಚಿವರಾದ ಕೆ ಎಸ್. ಈಶ್ವರಪ್ಪ, ಜಿಪಂ ಸದಸ್ಯ ಕಾಂತರಾಜ್ ಇದ್ದರು.

 

 

ಸಂಯುಕ್ತವಾಣಿ
ಡಿ.ಕುಮಾರಸ್ವಾಮಿChitradurga kunchitiga development

Leave a Reply

Your email address will not be published. Required fields are marked *