ವಾಲ್ಮೀಕಿ ಅಭಿವೃದ್ದಿ ನಿಗಮದಲ್ಲಿ‌ ಆವ್ಯವಹಾರ : ಸಚಿವ ನಾಗೇಂದ್ರ ರಾಜೀನಾಮೆ‌‌ ಸಲ್ಲಿಕೆ

ರಾಜ್ಯ

 

ವಾಲ್ಮೀಕಿ ಅಭಿವೃದ್ಧಿ‌ ನಿಗಮದಲ್ಲಿ‌ಕೋಟಿ‌ ಅವ್ಯವಹಾರ : ಎಸ್ಟಿ‌ಇಲಾಖೆ ಸಚಿವ  ನಾಗೇಂದ್ರ ರಾಜೀನಾಮೆ

ಕಾಂಗ್ತೆಸ್ ನ‌ ವಿಕೇಟ್ ಪತನ

 

 

 

 

ವಾಲ್ಮೀಕಿ ಅಭಿವೃದ್ದಿ‌ ನಿಗಮದ ಅವ್ಯವಹಾರ ನೆಡೆದಿದ್ದು, ಇದಕ್ಕೆ ಸಂಬಂಧಿಸಿದಂತೆ ಎಸ್ಟಿ‌ ಇಲಾಖೆ ಸಚಿವ ನಾಗೇಂದ್ರ ಕೊನೆಗೂ ತಮ್ಮ ರಾಜೀನಾಮೆಯನ್ನು ಸಿಎಂ ಸಿದ್ದರಾಮಯ್ಯ ಅವರಿಗೆ ಸಲ್ಲಿಸಿದ್ದಾರೆ. ರಾಜೀನಾಮೆ ನೀಡುವಂತೆ ವಿರೋಧ ಪಕ್ಷಗಳು ರಾಜ್ಯದಾದ್ಯಂತ ಪ್ರತಿಭಟನೆ ನಡೆಸಿದ್ದವು.‌ಇಂದು ಸಿಎಂ‌ ಸಿದ್ದರಾಮಯ್ಯ‌ ನಾಗೇಂದ್ರ ‌ಬಳಿ.ಮಾತಾಡಿದ್ದರು. ಇಂದು‌ ನಾಗೇಂದ್ರ ನನ್ನ ಸ್ವ ಇಚ್ಛೆಯಿಂದ ರಾಜೀನಾಮೆ ನೀಡುತ್ತಿದ್ದೇನೆ ಎಂದು ರಾಜೀನಾಮೆ ಪತ್ರದಲ್ಲಿ‌ ಬರೆದು ರಾಜೀನಾಮೆ ಪತ್ರವನ್ನು ಸಿಎಂ‌ ಸಿದ್ದರಾಮಯ್ಯ ಅವರಿಗೆ ಸಲ್ಲಿಸಿದ್ದಾರೆ.ಈ ಸಮಯದಲ್ಲಿ ಉಪಮುಖ್ಯ ಮಂತ್ರಿ ಡಿಕೆ ಶಿವಕುಮಾರ್, ಹಾಗೂ ಅಲ್ಪ ಅಸಂಖ್ಯಾತ ರ ಇಲಾಖೆ ಸಚಿವ ಜಮೀರ್ ಆಹಮದ್ ಇದ್ದರು.

Leave a Reply

Your email address will not be published. Required fields are marked *