ಚಿತ್ರದುರ್ಗದ ಎಸ್ಪಿ ಪರುಶುರಾಮ್ ವರ್ಗಾವಣೆ: ನೂತನ ಎಸ್ಪಿಯಾಗಿ ಧರ್ಮೇಂದರ್ ಕುಮಾರ್ ಮೀ‌ನಾ

ರಾಜ್ಯ

ಚಿತ್ರದುರ್ಗದ ಎಸ್ಪಿ ಕೆ. ಪರುಶುರಾಮ್ ‌ಅವರನ್ನು ವರ್ಗಾವಣೆಗೊಳಿಸಿ‌ ಆದೇಶಿಸಿದೆ. ಇವರ ಸ್ಥಳಕ್ಕೆ ನೂತನ ಎಸ್ಪಿಯಾಗಿ ಧರ್ಮೇಂದರ್ ಕುಮಾರ್ ಮೀನಾ ಅವರನ್ನು ನೇಮಿಸಿ ಆದೇಶಿಸಿದೆ. ಧರ್ಮೇಂದರ್ ಕುಮಾರ್ ಮೀನಾ ಅವರು ವಿಧಿ‌ವಿಜ್ಞಾನ ಪ್ರಯೋಗಾಲಯದ ನಿರ್ದೇಶಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಇವರು 2012 ನೇ ಬ್ಯಾಚ್ ನ ಐಪಿಎಸ್ ಅಧಿಕಾರಿಯಾಗಿದ್ದಾರೆ. ಪರುಶುರಾಮ್  ಅವರಿಗೆ ಸರ್ಕಾರ ಇನ್ನು ಜಾಗವನ್ನು ತೋರಿಸಿಲ್ಲ.

 

 

Leave a Reply

Your email address will not be published. Required fields are marked *