ಚಿತ್ರದುರ್ಗದ ಎಸ್ ಜೆ ಎಂ ತಾಂತ್ರಿಕ ಮಹಾ ವಿದ್ಯಾಲಯದವತಿಯಿಂದ ಇಂದು ಮುರುಘಾ ಮಠದ ಅನುಭವ ಮಂಟಪದಲ್ಲಿ ಆಯೋಜಿಸಲಾಗಿತ್ತು. ಕಂಪ್ಯೂಟರ್ ಸೈನ್ಸ್ ನಲ್ಲಿ ಟಾಪರ್ ಹೊರ ಹೊಮ್ಮಿದ ತುನುಷ್ ಎಂ. ಚಿನ್ನದ ಪದಕವನ್ನು ತನ್ನದಾಗಿಸಿಕೊಂಡಿದ್ದಾರೆ. ತನುಷ್ ನಗರಸಭೆಯ ಮಾಜಿ ಅಧ್ಯಕ್ಷರಾಗಿದ್ದ ಸುನೀತಾ ಮಲ್ಲಿಕಾರ್ಜುನ್ ಹಾಗೂ ಮಲ್ಲಿಕಾರ್ಜುನ್ ಅವರ ಪುತ್ರನಾಗಿದ್ದು, ಸತತ ಪರಿಶ್ರಮದಿಂದ ಈ ಸಾಧನೆಯನ್ನು ಮಾಡಲು ಸಾಧ್ಯವಾಗಿದೆ ಎನ್ನುತ್ತಾರೆ ತನುಷ್, ಪುತ್ರನ ಈ ಸಾಧನೆಗೆ ಪೋಷಕರಾದ. ಸುನೀತಾ ಮತ್ತು ಮಲ್ಲಿಕಾರ್ಜುನ್ ಹಾಗೂ ಕಾಲೇಜಿನ ಪ್ರಾಂಶುಪಾಲರು ಮತ್ತು ಆಡಳಿತ ಮಂಡಳಿಯು ಪ್ರಶಂಸಿದ್ದಾರೆ.