ಜಿಲ್ಲಾ ಕಾರ್ಯಕಾರಿಣಿ ಸಭೆಯಲ್ಲಿ ಚರ್ಚೆಯಾದ ಮಹತ್ವದ ವಿಚಾರ ಏನು ಗೊತ್ತಾ

ರಾಜಕೀಯ

ಹೊಳಲ್ಕೆರೆಯ ಖಾಸಗಿ ಹೋಟೆಲ್ ನಲ್ಲಿ ಚಿತ್ರದುರ್ಗ ಬಿಜೆಪಿಯ ಜಿಲ್ಲಾ ಕಾರ್ಯಕಾರಿಣಿ ಸಭೆ ನಡೆಯಿತು.ಸಭೆಯಲ್ಲಿ ಪಕ್ಷದ ಮುಂದಿನ ಕಾರ್ಯ ಚಟುವಟಿಕೆಗಳು, ಚುನಾವಣೆಗೆ ಸಂಬಂಧಿಸಿದ  ಕೆಲವೊಂದು ವಿಷಯಗಳನ್ನು ಚರ್ಚಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.ಈ ಸಭೆಯ ಅಧ್ಯಕ್ಷತೆಯನ್ನು ಜಿಲ್ಲಾಧ್ಯಕ್ಷರಾದ ಎ ಮುರಳಿ ಅವರು ವಹಿಸಿದ್ದರು,ಈ ಸಂದರ್ಭದಲ್ಲಿ ದಾವಣಗೆರೆ ವಿಭಾಗ ಸಂಘಟನಾ ಪ್ರಧಾನ ಕಾರ್ಯದರ್ಶಿಗಳಾದ ಜೇಷ್ಠ ಪಡಿವಾಳ್ ಜಿ, ದಾವಣಗೆರೆ ವಿಭಾಗ ಪ್ರಭಾರಿಗಳು, ರಾಜ್ಯ ಕಾರ್ಯದರ್ಶಿಗಳು ಹಾಗು ವಿಧಾನ ಪರಿಷದ್ ಸದಸ್ಯರಾದ ಕೆ ಎಸ್ ನವೀನ್ , ಚಿತ್ರದುರ್ಗ ಶಾಸಕರಾದ ಜಿ ಹೆಚ್ ತಿಪ್ಪಾರೆಡ್ಡಿ, ಹೊಳಲ್ಕೆರೆ ಶಾಸಕರಾದ ಎಂ ಚಂದ್ರಪ್ಪ, ಹೊಸದುರ್ಗ ಶಾಸಕರಾದ ಗೂಳಿಹಟ್ಟಿ ಶೇಖರ್ , ಚಿತ್ರದುರ್ಗ ನಗರಭಿವೃದ್ಧಿ ಪ್ರಧಿಕಾರ ಅಧ್ಯಕ್ಷರಾದ ಜಿಟಿ ಸುರೇಶ್ ,ಬಳ್ಳಾರಿ ವಿಭಾಗ ಪ್ರಭಾರಿಗಳು ಹಾಗು ಚಿತ್ರದುರ್ಗ ಜಿಲ್ಲಾ ಕೋರ್ ಕಮಿಟಿ ಸದಸ್ಯರಾದ ಸಿದ್ದೇಶ್ ಯಾದವ್ , ತುಮಕೂರು ಜಿಲ್ಲಾ ಪ್ರಭಾರಿಗಳಾದ ಟಿ ಜಿ ನರೇಂದ್ರನಾಥ್ , ಜಿಲ್ಲಾ ಪ್ರಧಾನಕಾರ್ಯದರ್ಶಿಗಳಾದ ಜಯಪಾಲಯ್ಯ ,ರಾಜೇಶ್ ಬುರುಡೆಕಟ್ಟೆ ,ನರೇಂದ್ರ ಹೊನ್ನಾಲ್ ,ಹೊಳಲ್ಕೆರೆ ಮಂಡಲದ ಅಧ್ಯಕ್ಷರಾದ ಸಿದ್ದೇಶ್ , ಹೊಳಲ್ಕೆರೆ ಪುರಸಭೆ ಅಧ್ಯಕ್ಷರಾದ ಆರ್ ರಮೇಶ್,ಹಾಗು ಜಿಲ್ಲಾ ಪದಾಧಿಕಾರಿಗಳು, ಮಂಡಲದ ಅಧ್ಯಕ್ಷರು – ಪ್ರಧಾನ ಕಾರ್ಯದರ್ಶಿಗಳು,ಮೋರ್ಚಾಗಳ ಜಿಲ್ಲಾಧ್ಯಕ್ಷರು- ಪ್ರಧಾನ ಕಾರ್ಯದರ್ಶಿಗಳು , ವಿಶೇಷ ಆಹ್ವಾನಿತರಾಗಿ ಬಂದಿದ್ದು ಜಿಲ್ಲಾ ಕಾರ್ಯಕಾರಿಣಿ ಸದಸ್ಯರು ಉಪಸ್ಥಿತರಿದ್ದರು…

 

 

Leave a Reply

Your email address will not be published. Required fields are marked *