ಅಳಿವಿನಂಚಿನಲ್ಲಿರುವ ಚಿಪ್ಪು ಹಂದಿಯನ್ನು ಬೇಟೆಯಾಡಿ ಕೊಂದು ಅದರ ಚಿಪ್ಪುಗಳನ್ನು ಮಾರುವ ಯತ್ನ ನಡೆಸಿದ ಆರೋಪದ ಆರೋಪಿತ ಆರೋಪಿಗಳಾದ ರಾಮಪ್ಪ ಯೋಗೇಶ್ ಎಂಬ ಇಬ್ಬರನ್ನು ಚಿತ್ರದುರ್ಗದ ವಲಯ ಅರಣ್ಯ ಅಧಿಕಾರಿ ಸಂದೀಪ್ ನಾಯಕ್ ಹಾಗೂ ತಂಡ ಬನ್ನಿಸಿ ಅವರಿಂದ 1.5 ಕೆಜಿ ಚಿಪ್ಪು ಹಂದಿಯ ಚಿಪ್ಪು ಎರಡು ಮೊಬೈಲ್ ಕೃತ್ಯಕ್ಕೆ ಬಳಸಿದ್ದ ಒಂದು ಬೈಕ್ ಅನ್ನು ವಶಪಡಿಸಿಕೊಂಡು ಬಂದಿತರನ್ನು ಒಪ್ಪಿಸಿದ್ದಾರೆ ವೈಲ್ಡ್ ಲೈಫ್ ಕ್ರೈಂ ಕಂಟ್ರೋಲ್ ಬ್ಯೂರೋ ಅವರ ಮಾಹಿತಿ ಮೇರೆಗೆ ಚಿತ್ರದುರ್ಗದ ಪ್ಪ ಗಣೇಶ ಗುಡಿಬಳಿ ದಾಳಿ ನಡೆಸಿ ಬಂದಿತರನ್ನು ಬಂಧಿಸಲಾಗಿದೆ ಬಂದಿದ್ದರು ಚಿತ್ರದುರ್ಗ ತಾಲೂಕಿನ ದೊಡ್ಡಪುರ ಗ್ರಾಮದವರು ಎಂದು ತಿಳಿದುಬಂದಿದೆ.