ಹಿರಿಯೂರಿನಲ್ಲಿ ರಣಕಹಳೆಯೂದಿದ ರಾಜಾಹುಲಿ

ರಾಜ್ಯ

ಮಾಜಿ ಹಾಗೂ ನಿಕಟ ಪೂರ್ವ ಮುಖ್ಯ ಮಂತ್ರಿ ಬಿಎಸ್ ಯಡಿಯೂರಪ್ಪ‌ ಅವರು ಚುನಾವಣೆಯ ರಣಕಹಳೆಯನ್ನು ಮುಸ್ಲಿಂ ಬಂಧುಗಳು ಮತ ನೀಡಬೇಕು ಎಂದು ಊದಿದರು.
ಅವರು ಹಿರಿಯೂರು ಜನ ಸಂಕಲ್ಪ ಯಾತ್ರೆಯಲ್ಲಿ ಮಾತನಾಡಿದರು.
ಚಿತ್ರದುರ್ಗ ಜಿಲ್ಲೆಯಲ್ಲಿ ಆರು ಕ್ಷೇತ್ರಗಳಲ್ಲಿ ಐದು ಕ್ಷೇತ್ರಗಳು ಹಾಗೂ ದಾವಣಗೆರೆಯಲ್ಲೂ ಕೂಡ ಏಳರಲ್ಲಿ ಆರು ಕ್ಷೇತ್ರಗಳನ್ನು ಗೆದ್ದಿದ್ದೇವೆ ಈ ಬಾರಿ ಚುನಾವಣೆಯಲ್ಲಿ ಎಲ್ಲಾ ಕ್ಷೇತ್ರಗಳನ್ನು ಗೆಲ್ಲಬೇಕಿದೆ.‌ಅದಕ್ಕಾಗಿ ಎಲ್ಲರೂ ಕೆಲಸ ಮಾಡಬೇಕು. ನಮ್ಮ ಸರ್ಕಾರ ಹಾಗೂ ಪಕ್ಷದ ಉದ್ದೇಶ ಹಿಂದೂ ಮುಸ್ಲಿಂ ಸಮುದಾಯದವರು ಒಂದೆ ಎಂದು ಬಾಳಬೇಕು ಎಂಬುದಾಗಿದೆ. ಆದರೆ ಕೆಲವರು ವಿಷ ಬೀಜ ಬಿತ್ತುತ್ತಿದ್ದಾರೆ. ಆದ್ದರಿಂದ ಬರುವ ಚುನಾವಣೆಯಲ್ಲಿ ಎಲ್ಲಾ ಕ್ಷೇತ್ರಗಳಲ್ಲಿ ಗೆಲ್ಲಿಸಿ ಮತ್ತಷ್ಟು ಅಭಿವೃದ್ದಿಗೆ ಸಹಕಾರ ನೀಡಬೇಕು ಎಂದು ಅವರು ಮನವಿ ಮಾಡಿದರು

 

 

Leave a Reply

Your email address will not be published. Required fields are marked *